ಸರ್ವರ ಆರ್ಥಿಕ ಹಿತ ಕಾಯುವುದೇ ಬ್ಯಾಂಕ್ನ ಮೂಲೋದ್ದೇಶ-ಶ್ರೀ ಎಡ್ವಿನ್ ಆಲ್ಕೋ

ಯೊಕೊ ಬ್ಯಾಂಕ್ ಎನ್ನುವುದು ಜನರಲ್ಲಿ
ಹಣವನ್ನು ಉಳಿತಾ0ು ಮಾಡುವ ಪ್ರವೃತಿ0ುನ್ನು
ಬೆಳೆಸುವ ಮತ್ತು ಕಷ್ಟದ ಸಂದರ್ಭಗಳಲ್ಲಿ
ಹಣವನ್ನು ಒದಗಿಸುವ ಸಂಸ್ಥೆ,
ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪಿತವಾದ
ರಾಷ್ಟ್ರೀಕೃತ ಬ್ಯಾಂಕ್ ಇದಾಗಿದೆ. ಇಂದು ಬ್ಯಾಂಕಿನಿಂದಾಗಿ
ಬಡವರೂ ಸಹ ಉನ್ನತ ಶಿಕ್ಷಣವನ್ನು ಪಡೆಯಲು
ಸಾಧ್ಯವಾಗಿದೆ. ವಿದೇಶಿ ಶಿಕ್ಷಣಕ್ಕೂ ಸಹ ಇಂದು ಬ್ಯಾಂಕ್
ಸಹಾ0ು ಮಾಡುತ್ತದೆ – ಎಂದು 0ುುಕೋ

ಬ್ಯಾಂಕ್ನ ಮ್ಯಾನೇಜರ್ ಆದ ಶ್ರೀ ಎಡ್ವಿನ್ ಆಲ್ಕೋ
ವಿದ್ಯಾಥರ್ಿಗಳಿಗೆ ಮಾಹಿತಿ ನೀಡಿದರು.
ದೇಶದ ಪ್ರತಿ0ೊಬ್ಬ ಪ್ರಜೆಯೂ ಆಧಾರ
ಕಾಡರ್್ ಹೊಂದಿರುವಂತೆ ಬ್ಯಾಂಕ್ ಖಾತೆ0ುನ್ನು
ಹೊಂದಿರಬೇಕು. 0ುುಕೋ ಬ್ಯಾಂಕ್ ಕೃಷಿ ಸಾಲ,
ಚಿನ್ನ ಹಾಗೂ ವಾಹನ ಸಾಲವನ್ನು ನೀಡುತ್ತದೆ.
ಮಾತ್ರವಲ್ಲದೆ ಪ್ರತಿ0ೊಬ್ಬರೂ ಕೇಂದ್ರ
ಸರಕಾರದ 12 ರೂಪಾಯಿ0ು ಜೀವವಿಮೆ0ುನ್ನು
ಮಾಡಿಸಿ; ಪೆನ್ಷನ್ ಸ್ಕೀಂಗೆ ಹದಿನೆಂಟು ವರ್ಷ ಮೇಲ್ಪಟ್ಟ
ನಿಮ್ಮ ಮನೆ0ುವರೂ ಸೇರಬಹುದು. ಇದು
ರೈತರಿಗೆ ಅನುಕೂಲಕರವಾದ ಒಂದು ಸ್ಕೀಮ್.
ಅದರ ಪ್ರ0ೋಜನವನ್ನು ಎಲ್ಲಾ ವಿದ್ಯಾಥರ್ಿಗಳ
ಪೋಷಕರು ಪಡೆಯಿರಿ ಎಂದು 0ುುಕೋ
ಬ್ಯಾಂಕ್ನ ಹಿರಿ0ು ಅಧಿಕಾರಿ ಶ್ರೀ ವಿ. ಆರ್. ಪ್ರಭು ಮಾಹಿತಿ
ನೀಡಿದರು
ಬ್ಯಾಂಕಿನ ಬಗ್ಗೆ ಹಾಗೂ ಅವುಗಳ ಕಾ0ರ್ುದ
ಬಗ್ಗೆ ಸಂಪೂರ್ಣ ಮಾಹಿತಿ0ುನ್ನು ದೃಶ್ಯಾವಳಿ0ು
ಮೂಲಕ 0ುುಕೋ ಬ್ಯಾಂಕ್ನ ಹಿರಿ0ು ಅಧಿಕಾರಿ
ಶ್ರೀಮತಿ ಪ್ರೇಮಕಲಾ ಮಾಹಿತಿ0ುನ್ನು
ನೀಡಿದರು.
ಸಾರ್ವಜನಿಕರ ಪರವಾಗಿ ಶ್ರೀ ನರಹರಿ0ುವರು
ವಿದ್ಯಾಥರ್ಿಗಳಿಗೆ ಕರೆನ್ಸಿಗಳ ಪ್ರಾವಿತ್ರ್ಯ, ಅದರ
ರಕ್ಷಣೆ ಹಾಗೂ ಹತ್ತು ರೂಪಾಯಿ ನಾಣ್ಯದ ಬಗ್ಗೆ
ಅಪಪ್ರಚಾರದಿಂದ ಆಗುವ ಸಮಸ್ಯೆಯ ಬಗ್ಗೆ
ಮಾಹಿತಿ ನೀಡಿ, ಎಲ್ಲರೂ ಆ ನಾಣ್ಯಗಳನ್ನು ಚಲಾವಣೆಗೆ
ತನ್ನಿ ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡ
ಎಲ್ಲರನ್ನು ಸ್ವಾಗತಿಸಿದರು. ಸಮಾಜ ವಿಜ್ಞಾನದ
ಸಂಘದ ಸಂಚಾಲಕರು ಹಾಗೂ ಕಾ0ರ್ುಕ್ರಮದ
ಸಂಘಟಕರಾದ ಶ್ರೀಮತಿ ರತಿ ಬಾ ಅಥಿತಿ

ಅಬ್ಯಾಗತರಿಗೆ ಪರಿಸರ ಅಬಿವೃಧಿಗಾಗಿ ಹೂವಿನ
ಗಿಡಗಳನ್ನು ನೀಡಿದರು. ಹಿರಿ0ು ಶಿಕ್ಷಕ
ವೆಂಕಟೇಶ ಉಡುಪ ಧನ್ಯವಾದಗೈದರು. ಅಶ್ವಿನ್
ಕುಮಾರ್ ಪ್ರಾರ್ಥನೆಗೈದರೆ ಸಮಾಜ ವಿಜ್ಞಾನ
ಸಂಗದ ಅಧ್ಯಕ್ಷ ಆದರ್ಶ
ಕಾ0ರ್ುಕ್ರಮವನ್ನು ನಿರೂಪಿಸಿದನು